ಕುಮಟಾ ಪಿ.ಎಲ್.ಡಿ.ಬ್ಯಾಂಕ್‌ನಲ್ಲಿ ದಿ.ಆರ್.ಎಸ್.ಭಾಗ್ವತ್ ಕಂಚಿನ ಪುತ್ಥಳಿ ಅನಾವರಣ

ಕುಮಟಾ ಪಿಎಲ್.ಡಿ. ಬ್ಯಾಂಕ್ ಆವರಣದಲ್ಲಿ ನಡೆದ ಬ್ಯಾಂಕ್ಸಂ ಸ್ಥಾಪಕ ಅಧ್ಯಕ್ಷ ಆರ್,ಎಸ್,ಭಾಗವತ್ ಅವರ ಕಂಚಿನ ಪುತ್ಥಳಿಯನ್ನು ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಮಂಕಾಳು ವೈದ್ಯ, ಶಾಸಕ ದಿನಕರ ಶೆಟ್ಟಿ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ನಿವೇದಿತ್
ಆಳ್ವ ಪಾಲ್ಗೊಂಡಿದ್ದರು. ಆರ್.ಎಸ್.ಭಾಗ್ವತ್ ಅವರ ಪತ್ನಿ ಯಮುನಾ ಭಾಗ್ವತ್ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್ಅಧ್ಯಕ್ಷ ಭುವನ ಬಾಗ್ವತ್ ಅಧ್ಯಕ್ಷತೆ ವಹಿಸಿದ್ದರು. ಈಸಂದರ್ಭದಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಜಿ.ಐ.ಹೆಗಡೆ,
ವ್ಯವಸ್ಥಾಪಕ ನವೀನ ಕೆ. ಎಂ. ಸಹಕಾರಿ ಸಂಘಗಳ ಉಪನಿಭಂಧಕ ಮಂಜುನಾಥ್ ಸಿಂಗ್, ವಿ.ಎನ್.ಭಟ್ಟ, ಅಳ್ಳಂಕಿ
ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *