ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಕಾಳಿ ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಸುಪ್ರಿಂಕೋರ್ಟ್ ‘ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ’ ಅನುಸರಿಸಬೇಕಾದ ಕ್ರಮಗಳ ಕುರಿತುಮಾರ್ಗಸೂಚಿಯ ಮೂಲಕ ನಿರ್ದೇಶನ ನೀಡಿದೆ. ಸುಪ್ರಿಂ ಕೋರ್ಟ್ (Supreme Court)ನಿರ್ದೇಶನವನ್ನು ಸ್ಥಳೀಯ […]
ಹೊನ್ನಾವರ: ಕರಾವಳಿಗೆ ರೇಲ್ವೆ ಹಳಿ ಬಂದಾಗ ಈ ಭಾಗದ ಜನರು ತಮ್ಮ ಬದುಕು ಇನ್ನೇನು ಉದ್ಧಾರವಾಗಿ ಹೋಯ್ತು ಅಂದುಕೊಂಡು ಕೊಂಕಣ ರೇಲ್ವೆಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದರು. ಜನರು ಕೂಡ ಮಂಗಳೂರು, ಮುಂಬೈ, ಬೆಂಗಳೂರಿಗೆ ತಿರುಗಾಟ […]
ಅದು 1979ನೇ ಇಸ್ವಿ. ಜನವರಿ ಒಂದನೇ ತಾರೀಖು. ನಾನು ಖಾಯಂ ನೌಕರಿಗೆ ಸೇರಿದ ದಿನ. ಅದು ಸ್ವಾತಂತ್ರ್ಯ ಸಂಗ್ರಾಮದ ಬಾರ್ಡೋಲಿ ಎಂದೇ ಹೆಸರಾದ ಅಂಕೋಲೆಯ ಗೋಖಲೆ ಶತಾಬ್ದಿ ಮಹಾ ವಿದ್ಯಾಲಯದಲ್ಲಿ. ನಾನು ಆಗ ಹೇಗೆ […]